कोरोना से निर्णायक युद्ध
चीन के वुहान से चलकर पूरे विश्व में फैले कोरोना ने भयावह रूप धारण कर लिया। अबतक पूरे विश्व में लगभग 15 करोड़ लोग कोरोना से संक्रमित हो चुके हैं तथा लगभग साढ़े 31 लाख लोग काल के गाल में समा चुके हैं । भारत में भी अभी तक एक करोड़ 80 लाख लोग कोरोना से संक्रमित हो चुके हैं, जिसमें दो लाख से अधिक लोगों की कोरोना के कारण अकाल मृत्यु भी हो चुकी है। कुछ राज्यों में तो कोरोना बड़ी भयावह त्रासदी बनकर खड़ा हो गया है। हलांकि इस संकट को ध्यान में रखकर सरकारें, चिकित्सक, मेडिकल स्टाफ, सामाजिक,धार्मिक संगठन कोरोना के हर प्रकार के दुश्प्रभाव को रोकने के लिए कमर कस चुके हैं।अनेक मंदिरों ने अपने परिसर को कोविड चिकित्सा केंद्र के रूप में तो अनेक धार्मिक संस्थानों ने अपना स्थान और अपना सारा संसाधन कोविड चिकित्सा के लिए समर्पित कर दिया है। देश के बड़े व्यापारी भी ऑक्सीजन प्लांट लगाने के लिए आगे आने लगे हैं। रामजन्मभूमि तीर्थ क्षेत्र न्यास ने ऑक्सीजन प्लांट बनाने का निर्णय लिया है। चिकित्सा के अनेक उपकरण निर्यात करने के लिए व्यापारी आगे आ रहे हैं। राजनयिकों ने दुनियाँ के कई देशों से वैज्ञानिक सहायता लेने के लिए वार्ता आरम्भ कर दी है, सफलता भी अर्जित की है। वैज्ञानिक समुदाय भी कोरोना निवारण के उपायों के शोध में लगे हुए हैं। कोरोना के दो-दो वैक्सीन वैज्ञानिकों ने भारत को दे दिया है। अब वैक्सीन को ओरल स्प्रे के रूप में लांच करने की तैयारी चल रही है। अनेक और भी कई वैक्सीन आने वाले दिनों में लाभान्वित कर सकती हैं।
राष्ट्रीय स्वयंसेवक संघ, विश्व हिंदू परिषद, सेवा भारती इत्यादि संगठनों ने कोरोना पीड़ित परिवारों को घर-घर भोजन पहुँचाना आरम्भ कर दिया है। संपर्क लिए स्थानीय स्तर पर हर जिले, नगर में हेल्पलाइन नंबर जारी किए गए हैं। व्हाट्सएप पर सूचना मिलते ही पकाया हुआ भोजन सबको उनके द्वार तक पहुँचाया जा रहा है। बजरंगदल कोरोना संक्रमित शवों की अंतिम क्रिया करने में सहायक हो रहा है इतना ही नहीं तो बजरंगदल के द्वारा देशभर में अनेकों कोविड केयर सेंटर भी चलाए जा रहे हैं। कोरोना पीड़तों तथा उनके परिजनों की आवश्यक आवश्यकताओं को पूरा करने के विहिप के कार्यकर्ता रातदिन अपनी सेवा दे रहे हैं।
किन्तु इस गंभीर संकट के समय इसाई मिशनरीज भारत का अनिष्ट करने में लगी हुई हैं,वह हमारी आपदा को अपने लिए वरदान मानकर लोभ लालच देकर धर्मांतरण के कार्य में संलग्न हैं।पिछले एक वर्ष में एक लाख गांवों में अपनी अतिरिक्त गतिविधियां बढ़ाई हैं,यहां तक कि पचास हजार हिन्दुओं को इसाई भी बना लिया है,यह चुनौती है जिससे निपटना जरूरी है।कोराना काल में ही इस्लामिक जिहादी आक्रामकता बढ़ी हैं,लव जिहाद की घटनाएं बढ़ी हैं,मुसलमानों के द्वारा लड़कियों के बलात अपहरण तथा दलितों पर जिहादी हिंसक घटनाओं में बाढ़ सी आ गई है।आज देश के सामने केवल कोरोना ही चुनौती नही है,बल्कि सीमा में आतंक के साथ वनवासी,दलित बस्तियों में इसाई घुसपैठ भी एक बड़े षणयंत्र की ओर इशारा कर रहा है।इसलिए सेवा के साथ सुरक्षा पर सतर्कता बहुत आवश्यक है।
ಭಾರತದ
																					ಪಾದ್ರಿಗಳು ಮತ್ತು ಹಿಂದು
																					ಸಾಧುಗಳು
																			ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್. ಐ. ಎ.) ಯು
																			ಕಾನೂನು ಬಾಹಿರ ಚಟುವಟಿಕೆ ಪ್ರತಿಬಂಧಕ (ಯು.ಎ.ಪಿ.ಎ)
																			ಕಾನೂನಿನನ್ವಯ ಜಾರ್ಖಂಡ್ ರಾಜ್ಯದ ಸ್ಟಾನ್ ಸ್ವಾಮಿ
																			ಎನ್ನುವ ಜೆಝಯಿಸ್ಟ್ ಮಿಷನರಿಯನ್ನು ಬಂಧಿಸಿತು. ಈ
																			ಬಂಧನದ ಕಾರಣವಾದುದು ೨೦೧೮ರಲ್ಲಿ ಮಹಾರಾಷ್ಟ್ರದ ಭೀಮಾ
																			ಕೋರೆಗಾಂವ್ ಹಿಂಸೆಯಲ್ಲಿ ಅವರ ಪಾತ್ರ ಮತ್ತು ಆ ಹಿಂಸಾ
																			ಪ್ರಕರಣ ಮತ್ತು ನಂತರ ವ್ಯಾಪಕ ಗಲಭೆ ಪ್ರಚೋದಿಸಿದ
																			ನಿಷೇಧಿತ ಸಿ.ಪಿ.ಐಯನ್ನು (ಮಾವೋವಾದಿ) ಸಂಘಟನೆಯೊಡನೆ
																			ಇದ್ದ ಅವರ ಸಕ್ರಿಯ ಸಂಬಂಧ.
																			ಸ್ಟಾನಿಸ್ಲಾಸ್ ಲೂರ್ದ್ಸ್ವಾಮಿ ವನವಾಸಿ ಹಕ್ಕುಗಳ
																			ರಕ್ಷಣೆಯ ನೆಪದಲ್ಲಿ ಜಾರ್ಖಂಡ್ ವನವಾಸಿ
																			ಪ್ರದೇಶಗಳಲ್ಲಿ ಅರಾಜಕತೆಯನ್ನು ಸೃಷ್ಟಿಸುವುದರಲ್ಲಿ
																			ನಿರತರಾಗಿದ್ದವರು. ಇದೇ ಉದ್ದೇಶದ ಮಾವೋವಾದಿಗಳೂ
																			ಅವರೊಂದಿಗೆ ಕೈ ಜೋಡಿಸುತ್ತಿದ್ದರು. ಮಾರ್ಕ್ಷಿಸ್ಟ್
																			ಪರಿಭಾಷೆಯ "ವ್ಯವಸ್ಥೆಯನ್ನು ಆಮೂಲಾಗ್ರ ಬದಲಿಸುವ"
																			ತರಬೇತಿ ನೀಡುವ ಇಂಡಿಯನ್ ಸೋಷಿಯಲಿಸ್ಟ್
																			ಇನ್ಸ್ಟಿಟ್ಯೂಟಿನ ಬೆಂಗಳೂರು ಕೇಂದ್ರದ
																			ನಿರ್ದೇಶಕರಾಗಿದ್ದ ಸ್ಟಾನ್ ಸ್ವಾಮಿ ಆ ಸಂಸ್ಥೆಯ
																			ರಾಂಚಿ ಕೇಂದ್ರದ ಮುಖ್ಯಸ್ಥರೂ ಆಗಿದ್ದರು.
																			ಕ್ರೈಸ್ತ ಪಾದ್ರಿಗಳಲ್ಲಿ ಸಾಮಾಜಿಕ ರೀತಿ ನೀತಿಗಳನ್ನು
																			ಧಿಕ್ಕರಿಸಿ, ಸಾಮಾಜಿಕ ಕಟ್ಟಳೆಗಳನ್ನು ಮೀರಿ, ಹಳೆಯ
																			ವ್ಯವಸ್ಥೆಯನ್ನು ಬದಲಿಸುವ "ಸಾಮಾಜಿಕ ಮನೋಧರ್ಮ ವನ್ನು
																			ಉಂಟು ಮಾಡುವುದು ಸೋಷಿಯಲಿಸ್ಟ್ ಇನ್ಸಿಟ್ಯೂಟಿನ
																			ಘೋಷಿತ ಗುರಿ. ಇದಕ್ಕಾಗಿ ಸೆಕ್ಯುಲರ್ ಗುಂಪುಗಳೊಂದಿಗೆ
																			ಕೈಜೋಡಿಸಬೇಕೆನ್ನುವುದೂ ಆ ಸಂಸ್ಥೆಯ ನಿರ್ಧಾರಿತ
																			ತಂತ್ರ. ಸ್ವಾಮಿಯ ಸ್ಟಾನ್ ನೀತಿಯಂತೆ ಈ
																			ಕಾಲಘಟ್ಟದಲ್ಲಿ ನಜರೆತ್ ನಗರದ ಯೇಸುವು ಈಗ ಕ್ರೈಸ್ತರ
																			ಯೇಸುವೆನಿಸಬಾರದು. ಆ ಯೇಸುವು ಈಗ ಚರ್ಚುಗಳಲ್ಲಿ
																			ಬಂಧಿತನಾಗಿರುವನು. ಚರ್ಚಿನ ಯೇಸುವು ದುರ್ಬಲ. ಅತಿ
																			ವಿನಯಶಾಲಿ. ವ್ಯವಸ್ಥೆಯನ್ನು ಪ್ರಶ್ನಿಸದೆ ಸತ್ತವನು.
																			ಆದುದರಿಂದ ಈಗ ಕ್ರೈಸ್ತರಿಗೆ ಬೇಕಾದವನು ಸೆಟೆದು
																			ನಿಲ್ಲುವ, ಪ್ರಶ್ನಿಸುವ ಯೇಸು. ಅಂತಹ ಯೇಸುವನ್ನು
																			ಕೇಂದ್ರವಾಗಿಸಿಕೊಂಡು "ಸ್ವಯಂ ಆಡಳಿತ ಆಂದೋಲನ (Seಟಜಿ
																			ಉoveಡಿಟಿಚಿಟಿಛಿe ಒovmeಟಿಣ) ವನ್ನು ಈ ಮಿಷನರಿ
																			ನಡೆಸುತ್ತಾ ಬಂದರು.
																			ಇಂತಹ ಪ್ರಚೋದಕ ಪರಿಸ್ಥಿತಿಯಿಂದಾಗಿ ಜಾರ್ಖಂಡದ ೨೪
																			ಜಿಲ್ಲೆಗಳಲ್ಲಿ ೧೯ ಜಿಲ್ಲೆಗಳು ಮಾವೋ. ಚಟುವಟಿಕೆಗಳ
																			ಅಪಾಯಕ್ಕೊಳಗಾಗಿವೆ. ಕಳೆದ ವರ್ಷ ೧೪೫ ಮಾವೋ
																			ಹಿಂಸಾತ್ಮಕ ಪ್ರಕರಣಗಳು ನಡೆದವು. ಸುಕ್ಮಾ ಬಿಜಾಪುರದ
																			ಘಟನೆಯಲ್ಲಿ ೨೨ ಕೋಬ್ರಾ ರಕ್ಷಾದಳದ ಪೊಲೀಸರು
																			ಪ್ರಾಣತೆತ್ತರು. ಇಂತಹುದೇ ಪ್ರಯತ್ನವನ್ನು ಭೀಮಾ
																			ಕೋರೆಗಾಂವ್ ಪ್ರಕರಣದಲ್ಲೂ ಉಪಯೋಗಿಸಲಾಯಿತು. ಒಬ್ಬ
																			ತರುಣನ ಸಾವಿನೊಂದಿಗೆ ೩೫ ಮಂದಿ ತೀವ್ರ ಗಾಯಾಳುಗಳಾದ
																			ನಂತರ ಈ ಗಲಭೆಯು ಹತೋಟಿಗೆ ಬಂದಿತು.
																			ಸ್ಟಾನ್ ಸ್ವಾಮಿಯನ್ನು ೨೦೨೦ರಲ್ಲಿ ಬಂಧಿಸಲಾಯಿತು.
																			ಅದಾಗುತ್ತಲೇ ಪಿ.ಯು.ಸಿ.ಎಲ್, ಅಖಿಲ ಭಾರತ
																			ಕ್ಯಾಥೋಲಿಕ್ ಯೂನಿಯನ್, ಕ್ಯಾಥೋಲಿಕ್ ಬಿಷಪ್ಪ್
																			ಕಾನ್ಫರೆನ್ಸ್, ಕೇರಳ ಲ್ಯಾಟಿನ್ ಕ್ಯಾಥೋಲಿಕ್
																			ಅಸೋಸಿಯೇಷನ್, ಕೇರಳ ಜೆಸುಯಿಸ್ಟ್ ಎಸೋಸಿಯೇಷನ್,
																			ಫೆಡರೇಷನ್ ಆಫ್ ಬಿಷಪ್ಸ್ ಕಾನ್ಫರೆನ್ಸ್ಗಳು
																			ಬೀದಿಗಿಳಿದವು. ಅವುಗಳೊಂದಿಗೆ ಎಂದಿನಂತೆ ಶಶಿತರೂರ್ ,
																			ಯೆಚೂರಿ, ರಾಜಾ, ಸುಪ್ರಿಯಾ ಸುಲೆ, ಕಾನಿಮೊಳಿಯವರೂ
																			ಸೇರಿದರು.
																			ಆರೋಗ್ಯ ಕ್ಷೀಣಿಸಿದೆ ಎನ್ನುವ ಕಾರಣ ನೀಡಿ ಸ್ಟಾನ್
																			ಸ್ವಾಮಿ ಬಿಡುಗಡೆಗೆ ಪ್ರಯತ್ನಿಸಿದರು. ನ್ಯಾಯಾಲಯ
																			ಅವರನ್ನು ಆಸ್ಪತ್ರೆಗೆ ದಾಖಲಿಸಲು ಆದೇಶಿಸಿತು. ತಾನು
																			ಸರಕಾರಿ ಆಸ್ಪತ್ರೆಗೆ ಹೋಗಲಾರೆ ಎಂದ ಸ್ವಾಮಿಯನ್ನು
																			ಅವರ ಇಚ್ಛೆಯ ಕ್ರೈಸ್ತ ಆಸ್ಪತ್ರೆಗೆ ಸೇರಿಸಲು ಕೋರ್ಟ್
																			ಹೇಳಿತು. ಅವರ ಆಯ್ಕೆಯ ಹೋಲಿ ಫ್ಯಾಮಿಲಿ
																			ಆಸ್ಪತ್ರೆಯಲ್ಲಿ ಅವರಿಗೆ ಕೋವಿಡ್ ಬಾಧಿಸಿತು. ಅಲ್ಲಿ
																			೫.೭.೨೧ರಂದು ಅವರ ನಿಧನವಾಯಿತು.
																			ಸರಿ, ಮತ್ತೆ ವಿಶ್ವಸಂಸ್ಥೆಯ ಮಾನವ ಹಕ್ಕುರಕ್ಷಣೆಯ
																			ಅಧಿಕಾರಿ ಮೈಕೆಲ್ ಬ್ಯಾಸೆಲೆ, ಅಮೆರಿಕಾದ
																			ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಕ್ತಾರರು,
																			ಯುರೋಪಿಯನ್ ಯೂನಿಯನ್ (ಇ.ಯು) ಗಳ ಅಧಿಕಾರಿಗಳೊಂದಿಗೆ
																			ಎಂದಿನಂತೆ ತಮಿಳುನಾಡಿನ ಸ್ಟಾಲಿನ್, ಜಾರ್ಖಂಡದ
																			ಸೊರನ್, ಹಿಂದು ಪತ್ರಿಕೆಯ ಎನ್.ರಾಮ್, ರಾಹುಲಗಾಂಧಿ,
																			ಜೈರಾಮ ರಮೇಶ, ನಯನ ತಾರಾ ಸೈಗಾಲ್ ಎಲ್ಲರೂ ಸೇರಿ
																			ಒಕ್ಕೊರಳಿನ ಕಾತರವನ್ನು ಪ್ರದರ್ಶಿಸಿದರು. ಇಷ್ಟು
																			ಒಬ್ಬ ಹಿಂಸಾವಾದಿ, ದೇಶ ವಿರೋಧಿ ಪಾದ್ರಿಯ ಪರವಾಗಿ
																			ನಡೆದ ವಿಚಾರಗಳು. ತಮ್ಮ ಮುಂದೆ ವಿಚಾರಣೆಗೆ ನಿಂತ
																			ಆರೋಪಿಯ ವಿಚಾರಣೆ ನಡೆಯದೆ ಇದ್ದರೂ ವಿಚಾರಣಾ
																			ನ್ಯಾಯಾಧೀಶರು ಸ್ಟಾನ್ಸ್ವಾಮಿಯ ಸಾವಿನ ವರದಿ
																			ಬರುತ್ತಲೇ ತೀವ್ರ ಆಘೂತದ ಉದ್ಗಾರವೆತ್ತಿದರು. ನಂತರ
																			ತಮ್ಮ ತಪ್ಪು ಅರಿವಾಗುತ್ತಲೇ ಆ ಸಂದರ್ಭದ ತಮ್ಮ
																			ಮಾತುಗಳಿಗೆ ವಿಷಾದವ್ಯಕ್ತಪಡಿಸಿದರು.
																			ಇಂತಹ ಸಂತಾಪ, ಕಾತರತೆಗಳು ಹಿಂದು ಸಾಧು ಸಂತರಿಗೆ
																			ಎಂದೂ ಸಿಗವು. ೨೦೨೦ ಏಪ್ರಿಲ್ನಲ್ಲಿ ತಮ್ಮ ಗುರುಗಳ
																			ಅಂತ್ಯಸಂಸ್ಕಾರ ವಿಧಿಯಲ್ಲಿ ಪಾಲ್ಗೊಳ್ಳಲು ನಾಸಿಕದಿಂದ
																			ಸೂರತ್ಗೆ ಹೊರಟ ಇಬ್ಬರು ಸಾಧುಗಳೊಂದಿಗೆ ಅವರ ವಾಹನ
																			ಚಾಲಕನನ್ನು ಮಹಾರಾಷ್ಟ್ರದ ಪಾಲ್ಫಾರ್ನಲ್ಲಿ ತಡೆದರು.
																			ಅವರನ್ನು ಸುತ್ತುವರಿದು ಕಲ್ಲು, ಬಡಿಗೆ ಮತ್ತು
																			ಕಬ್ಬಿಣದ ಸರಳುಗಳಿಂದ ಬಡಿದು ಬರ್ಬರವಾಗಿ
																			ಕೊಲ್ಲಲಾಯಿತು. ಇದು ನಡೆದುದು ಅಲ್ಲಿನ ಕಮ್ಯುನಿಸ್ಟ್
																			ರಾಜಕಾರಣಿಗಳ ಸಮಕ್ಷಮದಲ್ಲಿ, ರಕ್ಷಿಸಬೇಕಾದ ಪೊಲೀಸರ
																			ಮುಂದೆ. ವಿದೇಶಗಳಿಂದ ಬಿಡಿ ಅಲ್ಲಿಯ ಸ್ಥಳೀಯ
																			ರಾಜಕಾರಣಿಗಳಾಗಲೀ, ಎಲ್ಲೆಲ್ಲೂ ಮೂಗುತೂರಿಸುವ
																			ವಿಚಾರವಾದಿಗಳಾಗಲೀ ಚಕಾರವೆತ್ತಲಿಲ್ಲ.
																			ಅದು ನಡೆದು ಒಂದೇ ತಿಂಗಳಲ್ಲಿ ನಾಂದೇಡಿನ ನಿರ್ವಾಣಜಿ
																			ಪಶುಪತಿ ಮಠಕ್ಕೆ ನುಗ್ಗಿದ ದುಷ್ಕರ್ಮಿಗಳು
																			ಶಿವಾರ್ಯಮಹಾರಾಜರ ಕಣ್ಣಿಗೆ ಮೆಣಸಿನ ಪುಡಿಯನ್ನು
																			ಚೆಲ್ಲಿ ಗಂಟಲನ್ನು ಒತ್ತಿ ಕೊಂದರು. ಆಶ್ರಮದ
																			ಕಾವಲುಗಾರರನ್ನೂ ಕೊಲೆ ಮಾಡಿ, ಆಶ್ರಮದ ೨ ಲಕ್ಷ
																			ರೂಪಾಯಿಗಳ ವಸ್ತುಗಳನ್ನು ದೋಚಿದರು. ಆಗಲೂ ಯುನೈಟೆಡ್
																			ವಾಯ್ಸ್ ಹೆಸರಲ್ಲಿ ಕೂಗೆಬ್ಬಿಸುವವರು, ಮಾನವ ಹಕ್ಕುಗಳ
																			ವಕ್ತಾರರು, ಸೊಲ್ಲೆತ್ತಲಿಲ್ಲ.
																			ಅಷ್ಟೇಕೆ! ೨೦೦೮ರ ಮಾಲೆಗಾಂವ್ ಬಾಂಬ್ ಸ್ಫೋಟದ
																			ನೆವದಲ್ಲಿ ಬಂಧಿಸಿದ ಸಾಧ್ವಿ ಪ್ರಜ್ಞಾರ ತೀವ್ರ
																			ಅಸೌಖ್ಯದ ನಡುವೆಯೂ ಅವರ ಜಾಮೀನು ಅರ್ಜಿಯನ್ನು
																			ತಿರಸ್ಕರಿಸಲಾಯಿತು. ಅವರು ಮಹಿಳೆಯೆನ್ನುವುದನ್ನೂ
																			ನ್ಯಾಯಾಲಯವು ಮರೆಯಿತು. ಅದುವೆ ಭೀಮಾ ಕೋರೆಗಾಂವ್
																			ಪ್ರಕರಣದ ಆರೋಪಿ ವರಾವರರಾವ್ಗೆ ಜಾಮೀನು
																			ನೀಡಿತು.
																			ಸಾಧ್ವಿಪ್ರಜ್ಞಾರನ್ನು ಬಂಧಿಸಿ ೨ ವಾರಗಳ ಕಾಲ
																			ನ್ಯಾಯಾಲಯದ ಮುಂದೆ ಒಪ್ಪಿಸದೆ ಪೊಲೀಸರು ಅವರನ್ನು
																			ಹಿಂಸಿಸಿದರು. ೨೦೧೦, ೨೦೧೧, ರಲ್ಲಿ ನಂತರ ೨೦೧೨ರಲ್ಲಿ
																			ಮೂರನೇ ಹಂತದ ಕ್ಯಾನ್ಸರ್ ಪೀಡಿತರಾಗಿದ್ದರೂ, ನಂತರ
																			೨೦೧೪ ರಲ್ಲೂ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು
																			ತಿರಸ್ಕರಿಸಿತು. ಕೊನೆಗೆ ೨೦೧೭ರಲ್ಲಿ ಅವರಿಗೆ ಜಾಮೀನು
																			ದೊರಕಿತು. ಮಹಿಳೆಯೆಂದಾಗಲೀ, ಕ್ಯಾನ್ಸರ್
																			ರೋಗಿಯೆಂದಾಗಲೀ ಅವರಿಗೆ ಯಾವುದೇ ರಿಯಾಯಿತಿಯು
																			ದೊರಕಲಿಲ್ಲ. ಏಕೆಂದರೆ ಆಕೆ ಹಿಂದು ಸಾಧ್ವಿ. ಆಕೆಯ
																			ಪರವಾಗಿ ಯಾರೂ ಮೇಣದ ಬತ್ತಿಯ ಪ್ರದರ್ಶನ ನಡೆಸಲಿಲ್ಲ.
																			ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಹಾಕಲಿಲ್ಲ.
																			ಅದುವೆ ಸ್ಟಾನ್ ಸ್ವಾಮಿ ಎಲ್ಲಾ ಅನುಕೂಲತೆಗಳೊಂದಿಗೆ
																			ಸಹಜ ಸಾವನ್ನು ಅಪ್ಪಿದಾಗ ಉಚ್ಚನ್ಯಾಯಾಲಯವು ತನ್ನ
																			ಹೊಣೆಯ ಸಭ್ಯತೆಯನ್ನು ಮರೆತು ಸಂತಾಪ
																			ಸೂಚಿಸಿತು.
																			ಭಾರತದಲ್ಲಿ ಈಗಲೂ ಇರುವ ಅಲ್ಪಸಂಖ್ಯಾತರ ಕೊಂಗಾಟದ
																			ಕತೆಯಿದು.
ಸಂಕಟಕಾಲದ ರಕ್ಷಕರು
																			’ನನ್ನಿಂದ ದಕ್ಷಿಣ ಭಾರತದ ದೇವಸ್ಥಾನಗಳನ್ನು
																			ನೋಡಲಾಗದು. ಏಕೆ ಎಂದು ಕೇಳಿದರೆ ನನ್ನ ಬಳಿ
																			ಉತ್ತರವಿಲ್ಲ. ಸುಂದರ ಅತಿ ಸುಂದರ ಎಂದು ಕರೆಯಲ್ಪಡುವ
																			ದೇವಸ್ಥಾನಗಳಂತೂ ನನ್ನಲ್ಲಿ ಜುಗುಪ್ಸೆಯನ್ನೇ
																			ಹುಟ್ಟಿಸುತ್ತಿವೆ. ಅಲ್ಲಿ ಮನಸ್ಸನ್ನು ಪುಲಕಗೊಳಿಸುವ
																			ಏನನ್ನೂ ನಾನು ಕಾಣೆ. ಅದೇ ಕತ್ತಲು. ಅದೇ ರಾಡಿ.
																			ಅದುವೆ ತಾಜಮಹಲನ್ನು ನೋಡಿ! ಎಂತಹ ಸುಂದರ ರಚನೆ!
																			’ಅಂತಹ ಶಿಲ್ಪ ಸೌಂದರ್ಯ ಈಗೆಲ್ಲಿದೆ?’ ೧೯೫೯ ಮಾರ್ಚ್
																			ತಿಂಗಳಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ನೂತನ
																			ಕಟ್ಟಡವನ್ನು ಲೋಕಾರ್ಪಣೆಗೊಳಿಸುತ್ತ ಜವಹರಲಾಲ್ ನೆಹರೂ
																			ಉದುರಿಸಿದ ಅಣಿಮುತ್ತುಗಳಿವು.
																			೧೯೫೧ ರಲ್ಲಿ ನೆಹರೂ ಅಭಿಪ್ರಾಯವನ್ನು ಧಿಕ್ಕರಿಸಿ
																			ಸೋಮನಾಥ ಮಂದಿರದ ಜ್ಯೋತಿರ್ಲಿಂಗ ಪ್ರತಿಷ್ಟಾಪನೆಯನ್ನು
																			ನೆರವೇರಿಸಿದ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರ
																			ನಿರ್ಧಾರವನ್ನು ನೆಹರೂ "ಹಿಂದು ರಿವೈವಲ್ ಪ್ರಯತ್ನ".
																			ಎಂದರು. ದೇಶವು ಒಪ್ಪಿದ ಕೆಲವು ನಂಬಿಕೆಗಳಿಗೆ
																			ವಿರುದ್ಧವಾದ ನಿರ್ಧಾರ ಎಂದಿದ್ದರು. ನೆಹರೂರವರ
																			ವೈಯಕ್ತಿಕ ಬೇಕುಬೇಡಗಳೇ ದಿನಗಳೆದಂತೆ ಸರ್ಕಾರದ ನೀತಿ
																			ನಿರ್ಧಾರಗಳೆನಿಸಿದ ಉದಾಹರಣೆಗಳಿವು.
																			ಇಂತಹ ಉದ್ಧಟತನವೇ ದಶಕಗಳ ಕಾಲ ಮುಂದುವರಿದು ಕೇಂದ್ರ
																			ಸರ್ಕಾರವು "ರಾಮನೇ ಇರಲಿಲ್ಲ. ಎಂದು ಸರ್ವೋಚ್ಚ
																			ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ನೀಡುವ ಮಟ್ಟಕ್ಕೆ
																			ಹೋಯಿತು. ’ಸೇತುವೆ ಕಟ್ಟಲು ರಾಮನು ಇಂಜಿನಿಯರಿಂಗ್
																			ಪದವಿಯನ್ನು ಪಡೆದುದೆಲ್ಲಿ!’ ಎಂದು
																			ಮುಖ್ಯಮಂತ್ರಿಗಳೊಬ್ಬರು ಹೇಳುವಂತಹ ಸ್ಥಿತಿಯು
																			ಭಾರತದಲ್ಲಿ ಬಂದಿತು.
																			೬೦ ವರ್ಷಗಳ ಕಾಲ ಇದೇ ಮನಃ ಸ್ಥಿತಿಯ ಜನರು ದೇಶವನ್ನು
																			ಆಳಿದರು. ಬೇಕಾದುದು ಆಸ್ಪತ್ರೆಗಳು; ದೇವಸ್ಥಾನಗಳಲ್ಲ
																			ಎನ್ನುತ್ತಾ ಒಂದೆಡೆ ಹಿಂದುಪರಂಪರೆಯನ್ನು
																			ಹೀಗಳೆಯುತ್ತಾ ಬಂದರು. ಇಷ್ಟಾಗಿ ಅತ್ತ
																			ಆಸ್ಪತ್ರೆಗಳನ್ನೂ ಕಟ್ಟಲಿಲ್ಲ. ಈ ಎರಡರ ಪರಿಣಾಮವನ್ನು
																			ಈ ಕರೋನಾ ಕಾಲದಲ್ಲಿ ದೇಶವು
																			ಅನುಭವಿಸುವಂತಾಯಿತು.
																			ಈ ವಿಷಮಕಾಲದಲ್ಲಿ ಹಿಂದು ಧರ್ಮವನ್ನು ಲೇವಡಿ
																			ಮಾಡುವವರು, ಒಬ್ಬರೂ ಕಾಣುತ್ತಿಲ್ಲ. ನಾನು ನಕ್ಷಲ್
																			ಎಂದು ಕೊರಳ ಪಟ್ಟಿ ಹಾಕಿದವರು, ನಗದು ಮೊತ್ತವನ್ನು
																			ಇಟ್ಟುಕೊಂಡು ’ಪ್ರಶಸ್ತಿ ವಾಪಾಸು’ ಮಾಡುವವರು,
																			ಗೋಮಾಂಸದ ಪಕೋಡ ಜಗಿಯುವವರು ಯಾರೂ ಕಾಣುತ್ತಿಲ್ಲ.
																			ಆದರೆ ಆಗಿನ ಸರ್ಕಾರಕ್ಕೆ ಬೇಡವೆನಿಸಿದ ದೇವಸ್ಥಾನಗಳು
																			ಆಪದ್ಬಾಂಧವವೆನಿಸಿಕೊಂಡಿವೆ. ಭಕ್ತರಿಗೆ, ಕಾಣಿಕೆ
																			ನೀಡುವವರಿಗೆ ಅನಿವಾರ್ಯವಾಗಿ ಬಾಗಿಲು ಮುಚ್ಚಿದ
																			ದೇವಸ್ಥಾನಗಳು ಅಂತಹ ಪರಿಸ್ಥಿತಿಯಲ್ಲೂ ದೇಶದ ಸಂಕಷ್ಟ
																			ಕಾಲದಲ್ಲಿ ಕೊಡುಗೈಗಳಾಗಿ ಪರಿಣಮಿಸಿದವು.
																			ಕೊರೋನಾ ನಿಧಿಗೆ ತಿರುಪತಿಯ ತಿಮ್ಮಪ್ಪನ ಕೊಡುಗೆ ೨೦೦
																			ಕೋಟಿ. ಸಾಯಿಬಾಬಾ ಸಂಸ್ಥಾನವು ೫೧ ಕೋಟಿ
																			ರೂಪಾಯಿಗಳನ್ನು ನೀಡಿತು. ಸಾಧುಬಾಬಾ ರಾಮದೇವ್ ೨೫
																			ಕೋಟಿ ನೀಡಿದರು. ರಾಜಾಸ್ಥಾನದ ಬಾಲಾಜಿ ಮಂದಿರ ೧೧
																			ಕೋಟಿ, ಮಾತಾ ಮಾನಸಿ ಮಂದಿರವು ೧೦ ಕೋಟಿ, ಕೊಲ್ಲಾಪುರ
																			ದೇವಸ್ಥಾನ ೨ ಕೋಟಿ, ಸ್ವಾಮಿನಾರಾಯಣ ಮಂದಿರ ೧.೮೮
																			ಕೋಟಿ, ವೈಷ್ಣೋದೇವಿ ೭ ಕೋಟಿ, ಅಂಬಾಜಿ ಮಂದಿರ ೧
																			ಕೋಟಿ, ಸೋಮನಾಥನು ೧ ಕೋಟಿ, ಪಾಟ್ನಾದ ಮಹಾವೀರ ಮಂದಿರ
																			೧ ಕೋಟಿ ಮೊನ್ನೆ ಮೊನ್ನೆ ಕಾರ್ಯಾರಂಭ ಮಾಡಿದ
																			ಜನ್ಮಭೂಮಿ ಮಂದಿರ ನಿರ್ಮಾಣ ನ್ಯಾಸವು ೨ ಆಕ್ಸಿಜನ್
																			ಅನಿಲ ಉತ್ಪಾದನಾ ಸ್ಥಾವರವನ್ನು ನಿರ್ಮಿಸಲು
																			ಕೊಡುಗೆಯನ್ನು ಕೊಟ್ಟಿತು. ಇನ್ನು ಬೇರೆ ಬೇರೆ
																			ಮೊತ್ತಗಳನ್ನು ನೀಡಿದ, ಹಸಿವನ್ನು ನೀಗಿಸುವ ಆಹಾರ
																			ಪೊಟ್ಟಣಗಳು, ದವಸ ಧಾನ್ಯ, ಕೊವಿಡ್ ಕೇರ್
																			ಸೆಂಟರ್ಗಳು, ಔಷಧೋಪಚಾರ, ಆರೈಕೆಯ ಖರ್ಚುಗಳನ್ನು
																			ಒದಗಿಸಿದ ದೇವಸ್ಥಾನಗಳಿಗೆ ಲೆಕ್ಕವೇ ಇಲ್ಲ. ಹಿಂದೆ
																			ರಾಜ್ಯವನ್ನು ಕ್ಷಾಮಡಾಮರಗಳು ಕಾಡುತ್ತಿದ್ದ ಕಾಲದಲ್ಲಿ
																			ಆಗಿನ ರಾಜರು ತಮ್ಮ ರಾಜ್ಯದ ದೇವಸ್ಥಾನಗಳ
																			ಜೀರ್ಣೋದ್ಧಾರ ಮತ್ತು ಅವುಗಳನ್ನು ವಿಸ್ತರಿಸುವ
																			ಕಾರ್ಯದಲ್ಲಿ ತೊಡಗುತ್ತಿದ್ದರು. ಈ ಮೂಲಕ ಜನರಿಗೆ
																			ಉದ್ಯೋಗ ನೀಡುವ ರೀತಿಯನ್ನು
																			ಕಲ್ಪಿಸಿಕೊಳ್ಳುತ್ತಿದ್ದರು. ರಾಮೇಶ್ವರ, ಮಧುರೆ
																			ಮೊದಲಾದ ದೇವಸ್ಥಾನಗಳು ಇದೇ ರೀತಿ ವಿಸ್ತರಿಸುತ್ತಾ
																			ಬಂದಿದ್ದವು. ಅದೇ ಉದ್ದೇಶವನ್ನು ಈಗ ನಮ್ಮ
																			ದೇವಸ್ಥಾನಗಳು ಸಾಧಿಸುತ್ತಿವೆ. ಭೂಮಿಯಲ್ಲಿ ಕರುಣೆ,
																			ಆರ್ದ್ರತೆ, ಅನುಭೂತಿಗಳನ್ನು ನೆಲೆಸುವಲ್ಲಿ ಧಾರ್ಮಿಕ
																			ಕೇಂದ್ರಗಳು ನಿರ್ವಹಿಸುವ ಹೊಣೆಯ ಮುಂದುವರಿದ
																			ಕಾರ್ಯಗಳಿವು.
																			ದೇವಸ್ಥಾನಗಳನ್ನು ಬಿಡಿ, ಸಾಧು ಸಂನ್ಯಾಸಿಗಳ ಬಗ್ಗೆಯೂ
																			ನೆಹರೂರವರದ್ದು ದುರಹಂಕಾರದ ಸ್ವಭಾವ. ಅದು ೧೯೪೮ರ
																			ಮೊದಲ ದಿನಗಳು. ಜನಮಾನಸದಲ್ಲಿ ದೇಶವನ್ನು ಒಂದೊಮ್ಮೆಲೆ
																			ಬದಲಾಯಿಸ ಬೇಕೆನ್ನುವ ಹುಮ್ಮಸ್ಸು. ಗೋಮಾಂಸ ತಿನ್ನುವ
																			ಆಳುವ ಬಿಳಿ ಜನರು ಹೋದ ಮೇಲೆ ಗೋಹತ್ಯೆಯನ್ನು
																			ನಿರ್ಬಂಧಿಸುವ ಮನವಿಯನ್ನು ಮಾಡಬಹುದೆಂದುಕೊಂಡ ಸಾಧುಗಳ
																			ದೊಡ್ಡ ಗುಂಪೊಂದು ನೆಹರೂ ನಿವಾಸದ ಮುಂದೆ
																			ಸೇರಿದ್ದಿತು. ಬಾಗಿಲು ತೆರೆದ ನಿವಾಸದಿಂದ ಜವಹರಲಾಲ
																			ನೆಹರೂ ಮತ್ತು ಅವರ ತಂಗಿ ವಿಜಯಲಕ್ಷ್ಮಿ ಪಂಡಿತ್
																			ಏನನ್ನೋ ಗಟ್ಟಿಯಾಗಿ ಒದರುತ್ತಾ ಹೊರ ಬಂದರು. ಸಾಧುಗಳ
																			ಗುಂಪಿನತ್ತ ಬರುತ್ತಿದ್ದಂತೆ ಭಜನೆ ಮಾಡುತ್ತಿದ್ದ
																			ಸಾಧುಗಳೆಲ್ಲಾ ಎದ್ದುನಿಂತರು. ಜೋಡಿಸಿದ ಕೈಗಳೊಂದಿಗೆ
																			ನೆಹರೂ ಕಡೆ ಮನವಿ ಪತ್ರವನ್ನು ನೀಡಲು ಎರಡು ಹೆಜ್ಜೆ
																			ಮುಂದೆ ಬಂದರು. ನೆಹರೂ ಆ ಪತ್ರವನ್ನು ಹಿಡಿದ ಸಾಧುವಿನ
																			ಕಪಾಳಕ್ಕೆ ಎರಡು ಏಟುಗಳನ್ನು ಕೊಟ್ಟರು. ವಿಜಯಲಕ್ಷ್ಮಿ
																			ಪಂಡಿತರೂ ಹಿಂದುಳಿಯಲಿಲ್ಲ. ಅವರೂ ಅಣ್ಣನ ರೀತಿಯನ್ನೇ
																			ಅನುಸರಿಸಿದರು. ಅಷ್ಟಾಗುತ್ತಲೇ ಪತ್ರವನ್ನೂ
																			ಸ್ವೀಕರಿಸದೆ ಇಬ್ಬರೂ ಬಂದಂತೆ ಹಿಂದಿರುಗಿದರು.
																			ಪ್ರಧಾನಿ ಭವನದ ಬಾಗಿಲು ಮುಚ್ಚಿತು. ತಾವೆಲ್ಲ
																			ಮೆಚ್ಚಿದ ಪ್ರಧಾನಿಯಿಂದ ಇಂತಹ ವರ್ತನೆಯನ್ನು
																			ನೀರಿಕ್ಷಿಸದ ಸಾಧು ಸಂತರು ಪೆಚ್ಚಾಗಿ
																			ಚದುರಿಹೋದರು.
																			ದೇಶವನ್ನು ಕಬಳಿಸಲು ನಿಂತ ವಿದೇಶಿ ಮಿಷನರಿಗಳೊಂದಿಗೆ
																			ಪ್ರಧಾನಿ ನೆಹರೂ ದೇಶವಿರೋಧಿ ಒಪ್ಪಂದಗಳನ್ನು
																			ಮಾಡಿದರು. ಇಲ್ಲೂ ಕೂಡಾ ನೆಹರೂರವರ ವೈಯಕ್ತಿಕ ನೀತಿ
																			ನಿಲುವುಗಳು ದೇಶದ ನೀತಿಯಂತೆ ಪರಿಣಮಿಸಿದವು.
																			ನಾಗಾಲ್ಯಾಂಡ್ ಪ್ರದೇಶವನ್ನು ಭಾರತೀಯರ ಪ್ರವೇಶಕ್ಕೆ
																			ಅನುಮತಿಯಿಲ್ಲದ ಭೂಭಾಗವನ್ನಾಗಿ ಮಾಡಿದುದು ವೆರಿಯರ್
																			ಅಲ್ವಿನ್ ಎನ್ನುವ ಸಮಾಜ ವಿಜ್ಞಾನಿ ಎಂದು ಕರೆಸಿಕೊಂಡ
																			ಆಂಗ್ಲಮಿಷನರಿ ಮತ್ತು ನೆಹರೂರವರ ವೈಯಕ್ತಿಕ
																			’ಒಪ್ಪಂದ’. ಸಾಧು ಸಂನ್ಯಾಸಿಗಳು ನಾಗಾಲ್ಯಾಂಡ್
																			ಪ್ರವೇಶಿಸದಿರುವಂತೆ ಮಾಡಿ ಈಶಾನ್ಯ
																			ಪ್ರದೇಶವೆಲ್ಲವನ್ನೂ ಕ್ರಿಸ್ತನಾಡನ್ನಾಗಿಸುವಲ್ಲಿ ಈ
																			ಇಬ್ಬರು ಮಹತ್ಪದ ನಿರ್ಣಾಯಕ ಪಾತ್ರವನ್ನು
																			ವಹಿಸಿದರು.
																			ಎಲ್ಲಾ ಮಠಾಧೀಶರು ಹಾಗೂ ಸಾಧು ಸಂನ್ಯಾಸಿಗಳು ದೇಶವು
																			ಎದುರಿಸುತ್ತಿರುವ ಈ ವಿಷಮ ಸ್ಥಿತಿಯನ್ನು
																			ಹೋಗಲಾಡಿಸುವಲ್ಲಿ ಎಲ್ಲಾ ರೀತಿಯಲ್ಲೂ ಕೈ
																			ಜೋಡಿಸುತ್ತಿರುವರು. ಕರೋನಾ ನಂತರದಲ್ಲಿ ಸಮಾಜ
																			ಜೀವನವನ್ನು ತಹಬಂದಿಗೆ ತಂದು ರಕ್ಷಿಸುವುದು ಇನ್ನೂ
																			ಜಟಿಲವಾದ ಕಾರ್ಯ. ದಿಗ್ಭ್ರಾಂತ ಸ್ಥಿತಿಯಲ್ಲಿರುವ
																			ದೇಶವನ್ನು ಸಮಸ್ಥಿತಿಗೆ ತರುವ ಕಾರ್ಯಾರಂಭವಾಗಬೇಕು.
																			ಅನಾಥ ಮಕ್ಕಳು, ಕಂಡರಿಯದ, ಕೇಳರಿಯದ ಕೌಟುಂಬಿಕ
																			ಸಮಸ್ಯೆಗಳು, ಸಾಮಾಜಿಕ ತಲ್ಲಣಗಳ ಉಪಶಮನದಲ್ಲಿ ಈಗಾಗಲೇ
																			ಹತ್ತು ಹಲವು ರೀತಿಯಲ್ಲಿ ಧಾರ್ಮಿಕ ಸಂಸ್ಥೆಗಳು,
																			ಸ್ವಾಮೀಜಿಗಳು ಮುಂದಾಗಿರುವರು.
																			ಧರ್ಮವೇ ಜೀವಾಳವಾಗಿರುವ ಭಾರತವು ಮತ್ತೆ ಧರ್ಮಾತ್ಮರ
																			ಮಾರ್ಗದರ್ಶನದಲ್ಲಿ ಎದ್ದು ಬರಲಿದೆ. ಜಗತ್ತಿಗೆ
																			ದಾರಿತೋರಲಿದೆ. ಈ ದಿಶೆಯಲ್ಲಿ ಸರ್ಕಾರದ ಪಾತ್ರ
																			ಹೆಚ್ಚಲ್ಲ.
स्वातंत्र
																					अमृत महोत्सव साजरा
																			करतांना
																			आपल्या देशाला स्वातंत्र मिळून आपले
																			स्वातंत्र्य आता पंचाहत्तराव्या वर्षात प्रवेश
																			करत आहे. एखाद्या व्यक्तीचे संदर्भात हे यश
																			मोठेच आहे. वास्तविक, आपल्या संस्कृतीत तपाला
																			म्हणजेच बारा वर्षाच्या कालखंडाला महत्त्व
																			असते. परंतु रौप्य, सुवर्ण, हिरक, अमृत
																			महोत्सवानंतर शताब्दी साजरी करणे हे
																			व्यक्तीप्रमाणे संस्थेसाठी भूषणावहच असते.
																			देशातही आता पुढील वर्ष अमृतमहोत्सवी
																			स्वातंत्र्यवर्ष साजरे केले जाईल. पण!
																			हा देश कोणापासून स्वतंत्र्य झाला,
																			पारतंत्र्यात कां गेला होता. स्वतंत्र होताना
																			कश्या पद्धतीने तो स्वतंत्र झाला हा विचार
																			केला तर, आंतरराष्ट्रीय स्तरावर त्याचे अनेक
																			विषय लक्षात येवु लागतात. देश पारतंत्र्यात
																			गेला कारण, हा संपूर्ण देश एक संघ म्हणून उभा
																			राहीला नाही, वास्तविक या भारत वर्षाची
																			भौगोलिक व्याप्ती पूरातन काळी किती विस्तारीत
																			होती तसेच या देशाची परंपरा किती गौरवशाली
																			होती याची असंख्य उदाहरणे थोडा जरी अभ्यास
																			केला तरी लक्षात येतील. इथले धातूशास्त्र,
																			संख्याशास्त्र, स्थापत्य शास्त्र, वैज्ञानिक,
																			धार्मिक, आध्यात्मिक परंपरा अत्यंत उज्वल व
																			खरोखरीच दैदिप्यमान अशीच होती. त्यामुळे हा
																			देश नव्याने जन्म घेवून आता पंचाहत्तर वर्षाचा
																			झाला नसून हा देश, एक राष्ट्र म्हणून फार
																			प्राचीन असा आहे.
																			कैलास व अजंठा लेणी, संगीत रागदारी, तलम
																			कपड्यांची निर्मिती, मसाल्याचे पदार्थ, वैद्यक
																			शास्त्रात देखील आजची प्लॅस्टीक सर्जरीची
																			पद्धती, प्राणी, ध्वनी, लिपी या सर्वच विभागात
																			या राष्ट्राची अग्रेसरता ही कल्पनातीतच होती.
																			अडीचशे वर्षांपूर्वी पर्यंत भारताचा विकास दर
																			जगाच्या पंचवीस प्रतिशत होता. सोन्या चांदीची
																			प्रचंड मुबलकता इथे होती. या सर्वांचा पाया
																			आध्यात्मिक जसा होता तसेच, त्याची भौतिक
																			प्रगती करण्याचे शास्त्र चार्वाक, अंगीरस अशा
																			ऋषिंचे बरोबरच बोधायन प्रमेयासारखे ज्ञानही
																			विकसीत होते, जसे हे प्राचीन राष्ट्र आहे तसेच
																			ते भौगोलिकही एकच आहे, कदाचित त्याच्या सीमा
																			मर्यादित झाल्या असतील.
																			ब्रह्मदेश, नेपाळ, श्रीलंका, अफगाणिस्तान तसेच
																			1947 साली झालेले पाकिस्तान व 1971 साली
																			झालेला बांग्लादेश हा सर्व भाग भारताचा होता.
																			अनेक राष्ट्रांचा हा एक समुह होता. इंग्रजांची
																			कूटनीती व वामपंथी आणि साम्यवादाने यात
																			टाकलेली भर व विशेषकरुन हिंदू-मुस्लीम धर्मात
																			भेद करुन देशाची फाळणी झाली. भाषा, वेष,
																			देवदेवता जरी वेगळ्या असल्या तरी हा सर्व
																			भूभाग आजही एकच आहे. येथील मुस्लीम - ख्रिश्चन
																			यांचे पूर्वजही हिंदूच आहेत. म्हणूनच, त्यांना
																			भारताबाहेर हिंदू-मुस्लीम किंवा
																			हिंदू-ख्रिश्चन असेच संबोधले जाते. फाळणीचे
																			पाप लपवण्यासाठी आम्ही नवीन राष्ट्र निर्माण
																			करत आहोत हा सिद्धांत मांडला गेला.
																			हिंदूस्थानात लहान मोठी संस्थाने ही सहाशे
																			पन्नासचे आसपास होती. ही सर्व याच देशाचाच भाग
																			होती आणि म्हणूनच, या देशातील सर्व नागरिकांचा
																			ऊछअ एकच आहे असे विधान केले जाते. हे पटवून
																			द्यावे लागेल व घ्यावे लागेल.
																			ख्रिश्चन 2020 वर्ष पूरातन व ह्यापूर्वी चार
																			हजार वर्षे या विश्वाची निर्मिती असे मानतात
																			म्हणजे विश्व निर्मितीला सहा हजार वीस वर्षे
																			झाली, पण लुप्त झालेल्या सरस्वती नदीचा शोध
																			घेतल्यावर तिथे आठ हजार वर्षांपूर्वी
																			बनवलेल्या वस्तु आढळल्या म्हणजे सिंधू
																			संस्कृती कितीतरी वर्षे अगोदरची आहे.
																			अमेरिकेचा शोध 1492 साली लागला. म्हणजेच
																			आधुनिक अमेरिकेचा इतिहास हा पाचशे तीस
																			वर्षांपूर्वीचा नाही. इजिप्तचे नागरिक पिरॅमिड
																			आपले मानत नाही. इंडोनेशियातील पाली या
																			भागातील हिंदू संस्कृती, रामायण कथा
																			त्याबद्दलची आपुलकी नोंद घेण्यासारखी आहे.
																			भाषा, पोशाख, चालीरिती भिन्न असूनही समान
																			शत्रुमित्र भावना आहे. पाकिस्तान,
																			अफगाणिस्तान, बांगलादेशातील आजची पिढी ही
																			आपल्या देशाच्या पूरातन इतिहासाबद्दल संभ्रमित
																			आहे. तिबेटी नागरिकही चीनच्या संस्कृतीशी
																			एकरुप होण्यास तयार नाहीत. या सर्वांना हिंदू
																			संस्कृतीच जवळची वाटते आणि म्हणून आपल्याला
																			स्वतंत्र झालेल्या देशाचा अमृत महोत्सव
																			प्रारंभ करताना हा देश एक फार प्राचीन व एकसंघ
																			जसे राष्ट्र आहे तसेच हे हिंदूराष्ट्रच आहे.
																			अश्या विचारांचा विचार करण्याची आता वेळ आली
																			आहे.
																			मध्यंतरी अमेरिकेतील एक संस्था मफ्यू रिसर्चफ
																			ने भारतातील सुमारे तीस हजार जणांच्या सविस्तर
																			मुलाखती घेतल्या. दोन वर्ष हे काम चालले होते.
																			सहा वेगवेगळ्या धर्मातील स्त्री/पुरुषांच्या
																			मुलाखतीतून अनेक निष्कर्ष आपल्यातील
																			वस्तुस्थितीला छेद देणारे समोर आले आहेत. हा
																			सर्व अभ्यास कुणा राजकीय किंवा माध्यमांसाठी
																			झाला नव्हता तर भारतातील मानसिकता लक्षात
																			घेण्यासाठी होता. शंभर वर्षांपूर्वीचे स्वा.
																			सावरकरांचे महिंदूत्वफ सिद्ध होत असल्याचे
																			लक्षात येते. म्हणजे हिमालय ते हिंदी सागरातील
																			रहाणारे लोक त्यांची भूमी ही मातृभूमी
																			पितृभूमी मानणारेच आहेत. स्वत:चा धर्म पालन
																			करण्यात अडचण येत नाही असे सर्वांचेच म्हणणे
																			आहे, गंगेत पापे धुतली जातात हे ख्रिश्चनांना
																			पण मान्य आहे. कर्माचा सिद्धांत मुस्लीमांना
																			पण योग्य वाटतो. थोरामोठ्यांचा आदर करण्याची
																			पद्धत बाहेरील ख्रिश्चनांच्यापेक्षा येथील
																			ख्रिश्चनांत प्रमाण जास्त आहे. 85 %
																			मुस्लीमांना हिंदू संस्कृती श्रेष्ठ असल्याचे
																			वाटते. अर्थात त्यांचे मते भारतीय.
																			देशाचा 75 वा स्वातंत्र्य महोत्सव साजरा
																			करताना, जसा एकसंध भारत उभा करावयाचा आहे तसेच
																			हे साकारताना होणार्या आंतरराष्ट्रीय
																			राजकारणापासून सावध रहाणेही महत्त्वाचे आहे.
																			डॉ. बाबासाहेब आंबेडकरांनी घटना समितीत भाषणात
																			माओवादी, जिहादी व चर्च पुरस्कृत दहशतवादी
																			वृत्तीच्या संघटनांच्या उपदव्यापाची काळजी
																			व्यक्त केली होती. या देशातील काही लोकांनीच
																			विदेशी शक्तींशी हातमिळवणी केल्यामुळेच या
																			देशाचे स्वातंत्र्य गेले त्याची पुनरावृत्ती
																			होऊ नये ही काळजी पण व्यक्त केली होती तर या
																			देशाचा अभिमान असणार्यांनी रक्ताचा शेवटचा
																			थेंब असेपर्यंत लढण्याची अपेक्षा मांडली
																			होती.
																			संपूर्ण विश्वच एक कुटूंब आहे व सर्वेपि
																			सुखिन: संतू सर्वे संतु निरामय: असा प्रामाणिक
																			व सत्य विचार हा आपल्या संस्कृतीचा गाभा आहे.
																			पुढील काळात देश एक संघ उभा करण्याचा प्रवास
																			जरी प्रदीर्घ असला तरी विश्वासात्मक आहे,
																			विजयाचाच आहे. कारण,
																			लक्ष
																					पावली सवे चालती, लक्ष नवी पावले
																					।
																			दूर जरी
																					ध्येयाचे मंदिर, कळस दिसू लागले
																					॥
																			असेच म्हणावेसे वाटते.
																			रविकांत कळंबकर,
																			हिंदुबोध संपादक
হিন্দু গণহত্যার ইতিহাস ও বর্তমানকে গোপন রাখতে সেমিটিক বোঝাপড়া
আমেরিকাবাসী হিন্দুদের একটি সংগঠন হইল হিন্দু
																			আমেরিকান ফাউন্ডেশন। এই সংগঠন আমেরিকায়
																			বসবাসকারী বিভিন্ন ধর্মীয় সম্প্রদায়ের প্রতি
																			রাষ্ট্রীয় দৃষ্টিভঙ্গি পরিবর্তন করিতে বহুবার
																			আন্দোলন করিয়াছে। ওয়ার্ল্ড ট্রেড সেন্টারে
																			হামলার পরবর্তীকালে আমেরিকায় মুসলিমদের উপরে
																			যে প্রখর নজরদারি শুরু হয়, তাহার প্রতিবাদ
																			করিয়াছিল সংগঠনটি। সম্প্রতি একটি বিশেষ কারণে
																			সংগঠনটি সকলের দৃষ্টি আকর্ষণ করে। সংগঠনের
																			ওয়েবসাইটে পূর্ব পাকিস্তান ও অধুনা বাংলাদেশে
																			ঘটিত হিন্দু গণহত্যার বিষয়ে একটি ওয়েবপেজ
																			সন্নিবেশিত করা হয়। আর ইহাতে নড়িয়াচড়িয়া বসে
																			পাকিস্তান সরকার। পাকিস্তান সরকারের পক্ষ হইতে
																			সংগঠনটিকে বলা হয় অবিলম্বে ঐ ওয়েবপেজটিকে
																			অপসৃত করিবার জন্য। এই বিষয়ে চর্চা হউক ইহা
																			পাকিস্তান সরকার চাহে না। দেশের সংখ্যালঘু
																			প্রজাদের উপরে এরূপ ভয়াবহ অত্যাচারের বিবরণ
																			প্রকাশ্যে আসিলে সর্বত্র পাকিস্তানের দুর্নাম
																			হইবে এবং তাহার সার্বভৌমত্ব ক্ষুণ্ন হইবে ইহাই
																			পাকিস্তান সরকারের অভিমত। এই ওয়েবপেজ না
																			সরাইলে পরিণাম ভাল হইবে না বলিয়া হিন্দু
																			আমেরিকান ফাউন্ডেশনকে হুমকি দিয়াছে পাকিস্তান
																			সরকার।
																			পাকিস্তান সরকারের এই হুমকিতে ভীত হইয়া হিন্দু
																			আমেরিকান ফাউন্ডেশন ঐ ওয়েবপেজটিকে অপসৃত না
																			করিলেও পূর্ববঙ্গের গণহত্যা বিষয়ে চর্চায়
																			আপাতত কতক বিরাম দিয়াছেন কারণ এই হুমকি কোনও
																			জঙ্গি সংগঠনের পক্ষ হইতে আসে নাই বরং একটি
																			পারমাণবিক ক্ষমতাধর রাষ্ট্রের সরকারের পক্ষ
																			হইতে আসিয়াছে।
																			উপর্যুক্ত ঘটনায় স্বাভাবিকভাবেই কতকগুলি
																			প্রশ্নের উদয় হয়। প্রথমত একটি বিদেশস্থ
																			প্রতিষ্ঠানের বিষয়ে পাকিস্তান সরকারের এত
																			শিরঃপীড়া কী কারণে? দ্বিতীয়ত বিশ্বের
																			সর্বশ্রেষ্ঠ ক্ষমতাধর রাষ্ট্র আমেরিকায় যদি
																			কোনও ব্যক্তি বা প্রতিষ্ঠানের মত প্রকাশের
																			স্বাধীনতা খর্ব হয় তাহা হইলে ইহাতে আমেরিকার
																			মর্যাদা ক্ষুণ্ন হয় কি না। তৃতীয়তঃ আমেরিকার
																			একটি প্রতিষ্ঠানকে এরূপ হুমকি দিবার স্পর্ধা
																			তৃতীয় বিশ্বের একটি রাষ্ট্রের হয় কিরূপে ও
																			চতুর্থত পাকিস্তান সরকারের হুমকি অগ্রাহ্য
																			করিয়া বাংলাদেশে হিন্দু গণহত্যার বিষয়ে চর্চা
																			অব্যাহত রাখিলে পাকিস্তান সরকার বাস্তবিক ঐ
																			প্রতিষ্ঠানের বিরুদ্ধে কীরূপ পদক্ষেপ লইতে
																			পারে।
																			এই প্রশ্নগুলির উত্তরে বলা যায়, সত্য উদঘাটন ও
																			মত প্রকাশের স্বাধীনতা হরণ করা উত্তর
																			ঔপনিবেশিক বিশ্বের বৈশিষ্ট্য। বাইবেলের ওল্ড
																			টেস্টামেন্ট অনুসারে ইহুদি হইল ইয়াহোয়ের
																			(বাইবেলের উপাস্য দেবতা) মনোনীত জাতি। অতএব
																			ইহুদির গণহত্যা বা হলোকাস্ট অত্যন্ত
																			মর্মপীড়াদায়ক। ইহা লইয়া অজস্র পুস্তক, প্রবন্ধ
																			ইত্যাদি লিখিত হইয়াছে, নির্মিত হইয়াছে
																			শিন্ডলার্স লিস্টের ন্যায় বহু চলচ্চিত্র।
																			জার্মানিতে কেহ হলোকাস্টকে অস্বীকার করিলে
																			তাহার কারাদণ্ডের আইন রহিয়াছে। পক্ষান্তরে
																			রাশিয়ায় কমিউনিস্টদের দ্বারা সংঘটিত গণহত্যা
																			সেরূপে প্রচারিত নহে। আর চীনের গণহত্যা,
																			হিরোশিমা নাগাসাকিতে পারমাণবিক বোমাবর্ষণ,
																			ভারতীয় উপমহাদেশে মনুষ্যসৃষ্ট দুর্ভিক্ষ,
																			হিন্দু গণহত্যা ইত্যাদি তো সমকালীন চর্চায়
																			উঠিয়া আসে না। নেতাজি সংক্রান্ত ফাইল,
																			বাংলাদেশ যুদ্ধের ফাইল, জাতীয় কংগ্রেসের
																			১৯৪৬এর অধিবেশনের ফাইল ইত্যাদি বিনষ্ট করিবার
																			ন্যায় বহু কুদৃষ্টান্ত ভারতে রহিয়াছে। সভায়
																			সমিতিতে সমাজের অধঃপতনের জন্য ব্রাহ্মণকে দায়ী
																			করাই রীতি, এই সংক্রান্ত প্রবন্ধ, পুস্তক,
																			গল্প, কবিতা, নাটিকার কোনও অভাব নাই। আপত্তি
																			কেবল মুসলমান ও ব্রিটিশের অত্যাচার বিষয়ে
																			চর্চায়। পূর্ণসত্য এই পৃথিবীতে উদঘাটন করিবার
																			উপায় নাই, আপাতত আংশিক সত্য লইয়াই জগতবাসীকে
																			সন্তুষ্ট থাকিতে হইবে।
																			দ্বিতীয় ও তৃতীয় প্রশ্নের উত্তরে বলা যায়
																			আমেরিকার একটি প্রতিষ্ঠানকে পাকিস্তানের
																			দ্বারা হুমকির ঘটনায় ইহা স্পষ্ট হয় যে
																			পৌত্তলিক হিন্দুর-বৌদ্ধের সর্বপ্রকার
																			অনিষ্টসাধনে আব্রাহামিয়দের সুস্পষ্ট বোঝাপড়া
																			আছে। পৃথিবীর তাবৎ পুঁজিবাদী ও সাম্যবাদী
																			রাষ্ট্র রাজনীতি-অর্থনীতির ভেক ধরিয়া
																			ক্রিশ্চিয়ানিটির প্রসার করে। থিওক্রাটিক
																			ইসলামীয় রাষ্ট্রগুলিও পৌত্তলিকবিরোধী ক্রুসেড
																			বা জিহাদে খ্রিস্টানের সহযোগী। তালিবান, আই
																			এসের ন্যায় সহস্ত্র জিহাদি গোষ্ঠী খ্রিষ্টানের
																			আশ্রয়ে এবং রসদপ্রাপ্ত হইয়াই গড়িয়া উঠিয়াছে।
																			জিন্নাহ-সোরাহওয়ার্দিরা ইংরাজের মদতপুষ্ট ছিল।
																			অতএব তৌহিদ বা একেশ্বরবাদের প্রশ্নে
																			আব্রাহামীয় রাষ্ট্রগুলি একে অন্যের অভ্যন্তরীণ
																			বিষয়ে হস্তক্ষেপ করিতে পারে। ইহাতে আধুনিক
																			পৃথিবীর বিদ্যমান রীতিনীতির উল্লঙ্ঘন হয়
																			না।
																			সর্বশেষ প্রশ্নের উত্তরে বলা যায় চিন্তার জগতে
																			আব্রাহামীয়রা বিরুদ্ধমতের অস্তিত্ব সহন করে
																			না। হাইপেশিয়া, ক্কাব, গ্যালিলিও, জন লেনন
																			প্রভৃতি পাশ্চাত্য-আরব বিদ্বজ্জন ও স্বামী
																			শ্রদ্ধানন্দ, দীনদয়াল উপাধ্যায়, মানবেন্দ্রনাথ
																			রায় বা সাম্প্রতিককালের গুলশান কুমার ইত্যাদি
																			বহু হিন্দু ধর্মান্ধতার বলি হইয়াছেন। অতএব
																			হিন্দু আমেরিকান ফাউন্ডেশনের কণ্ঠস্বর রোধ
																			করিতে পাকিস্তান সরকার নানাবিধ হয়রানি ও
																			গুপ্তহত্যার পথ অবলম্বন করিতে পারে। এই কার্যে
																			তাহার সহযোগীর অভাব হইবে না।
बहुत समय के बाद आपस मिलना हो रहा है । गत दो
																			वर्षो से पुरा विश्व तथा हमारा देश ‘कोरोना’
																			जसी महा भयानक महामारी से जूझ रहा है। कोरोना
																			हम सभी के धैर्य, हम सभी की यातना सहन करने की
																			सीमा की कसौटी कर रहा है । इस वैश्विक महामारी
																			की पहली लहर का देश ने एकजुटता स सामना किया,
																			उसमें हमारे भारत देश ने विश्व के सामने
																			प्रेरणा रूप कार्य किया । लेकिन कोविड अनुशासन
																			के पालन में हुई थोडी सी ढीलाई ने दूसरी लहर
																			में हमारे देश के जन-जीवन को अति संकट में डाल
																			दिया । जिसका असर कई राज्यों में ऑक्सीजन और
																			दवाइयों की कमी पर दिखा । कई राज्यों ने
																			ईर्ष्या और गंदी राजनीति करते केन्द्र सरकार
																			को बदनाम करने की राजनीति भी खेली जो पुरे देश
																			ने देखा की अपनी गंदी राजनैतिक लाभ के लिए
																			जाति देश-बांधव की परवाह न करते हुऐ अपने
																			राजनीतिक गंदे दाँव पेंच भी खेले जो अत्यंत
																			निंदनीय है ।
																			मनुष्यों की चार श्रेणियां बनती हैं -
																			नरराक्षस, नरपशु, नर और नरोत्तम । ‘नर राक्षस’
																			यानी ऐस व्यक्ति जो दूसरों के कष्ट और दुख में
																			आनंद का अनुभव करते हैं । इस प्रकार के लोगों
																			का उदाहरण प्राचीन एथंस का है । वहां कैदियों
																			को एक बड़े पिंजरे में सार्वजनिक मैदान में
																			लाया जाता था और फिर उस पर एक भूखा शर छोड़
																			दिया जाता था, वह कैदी अपने को बचाने की कोशिश
																			करता और जस-जस भूखा शर उस कैदी के शरीर को
																			खाता था उपस्थित जनता तालियां बजाकर
																			आनन्दातिरेक की अभिव्यक्ति करती थी । एक
																			व्यक्ति की शर के हाथों तड़प-तड़प कर मृत्यु
																			होते देख जो आनन्द का अनुभव करें उन्हें नर
																			राक्षस ही कहा जा सकता है । हम ने देश के
																			दिल्ली - केरल - पंजाब वगरे प्रान्तो ने
																			कोरोना महामारी के समय एकजुट होकर देश और
																			देशबांधवो के लिए कार्य करना चाहिए लेकिन एसा
																			न करते हुए दिल्ली प्रान्त के मुख्यमंत्री तथा
																			राजनिति लोगो न दिल्ली मं श्रमिको मं अफवा
																			फेलाकर देशभर मं एक मजदुरों मं असुरक्षा का
																			भाव खड़ाकर अराजकता खड़ी कर केन्द्र सरकार को
																			बदनाम करने के षडयंत्र भी कियेे । और देशभर मं
																			एसी अफवा के कारण एक बड़ा श्रमिक और परप्रांती
																			मजदुरो को वर्ग मं अपने घर जाने का पलायन मं
																			अनेक कष्ट उठाकर जाते देखा... यह दुख - पीड़ा
																			का आनंद ऐस राजनीतिज्ञ लोग दिल्ली में बैठे
																			नेताओं जस मुख्यमंत्री और उनके साथी ले रहे थे
																			।
दूसरे प्रकार के व्यक्तियों को ‘नर पशु’ कहा
																			जाता है । यह ऐस व्यक्ति हैं जो दूसरों के
																			तिरस्कार और अपमान मं आनन्द का अनुभव करते हैं
																			। जस कई लोग होते हैं जो स्वयं बहुत भव्य भोजन
																			कर रहे होते हैं और उनके इर्द-गिर्द जब गांव
																			के भूखे अर्धनंग बच्चा आ जाते हैं तो उनको
																			देखकर वे ऐस रोटी फेंकते हैं जस कुत्तों को
																			फेंक रहे हों । और जब वे बच्चा फेंका हुआ खाना
																			लपक कर ले लेते हैं तो वे उन पर हंसते हैं ।
																			ऐस लोगों को नर पशु ही कहा जाएगा । तीसरी
																			प्रकार के मनुष्यों को ‘नर’ कहा गया है । ऐसे
																			लोगों मं संवेदना तो होती है लेकिन ये लोग
																			स्वयं तक ही सीमित रहते हैं । और चौथ प्रकार
																			के मनुष्य होते हैं ‘नरोत्तम’ यानी ऐसा
																			व्यक्ति जो दूसरों की सहायता के लिए सब कुछ
																			करने हेतु तैयार हों और परमार्थ के लिए अपना
																			बलिदान भी देने की तत्परता रखते हों ।
																			भारतीय समाज विभिन्न कालखंडों से गुजरता हुआ
																			आज जिस स्थिति तक पहुंचा है उसमें आशा के
																			बिंदु अधिक हैं, परन्तु अनेक ऐसे बिंदु भी हैं
																			जो चिंता पैदा करते हैं । यह महामारी में
																			त्यारे देश की कई संस्थाओं, आश्रम, एन.जी.ओ.,
																			पू. सतो मंदिरो ने सेवाकार्य कर संकट पीड़ित
																			समाज को सहायता करने का हृदय से प्रयास किया ।
																			रा.स्व. सवक संघ तथा विश्व हिन्दू परिषद एक ने
																			पुरे देश मं विविध प्रकार के सेवा कार्य कार्य
																			कर समाज मं प्रारंभ कर देशबांधवो की संकट की
																			घड़ी में उनके साथ सहयोग किया । स्वयंसेवकों
																			ने खुद की जान की परवा न करते हुए समाज हित
																			कार्य में अपने को लगाया । जिससे हम वर्तमान
																			में “नरोत्तम” ही कह सकते है । ऐस देव दुर्लभ
																			स्वयंसेवकों का यह समर्पित सेवा कार्य हम कैसे
																			भुल सकते है ।
																			हमारे वर्तमान केंद्रीय नेतृत्व ने चुनौतियों
																			से जूझने और समस्याओं से निपटने के लिए आधुनिक
																			तकनीक और संसाधनों का बेहतर उपयोग करते हुए इस
																			महामारी की नई लहर से निपटने के लिए
																			संवेदनशीलता के साथ युद्ध स्तर पर प्रयास शुरू
																			कर देश मं अपनी सक्रिय कर्तव्यों का पालन किया
																			यह पूरा देश जानता है । जिसका असर अभी वर्तमान
																			में परिस्थिति पर धीम धीम काबु हो रहा है और
																			नये केश-संक्रमितो की संख्या लगातार घट रही
																			है, और दर्दी ठीक हो रहे है, हालात पुरी तरह
																			ठीक हो रहे है ।
																			इस महामारी में ‘समरसता सतु’ पत्रिका
																			अप्रैल-मई का अंक हम प्रकाशित नहीं कर पाये
																			इसका हम अत्यंत दुःख है लेकिन परिस्थिति बहुत
																			विकट थी स्वयं मं भी कोरोना ग्रस्त हो कर
																			अस्पताल में भर्ती था । प्रभु कृपा और आप सब
																			की मंगल कामनाओं के कारण वापस ठीक होकर समाज
																			कार्य में हम लग गये है । जुन-२०२१ अंक हम
																			प्रकाशित कर आप सब के सामने उपस्थित हुए है ।
																			आपका सहयोग जरुर मिलेगा ऐसी आशा है । इस अंक
																			मं प.पू. महामानव डॉ. अम्बड़कर जयंती, श्री वीर
																			सावरकर जयंती तथा गत भगवान बुद्ध जयंती तथा
																			सामाजिक सुधारणा के महापुरुष श्री राजा
																			राममोहनरायजी की जयंती के उपलक्ष मं विविध
																			पहलु विचारो पर इनका मत - मार्गदर्शन हम सब को
																			अवगत करने हेतु इस अंक मं विविध लेख प्रकाशित
																			कीये है ।
																			आप सबकी मंगल कामना करता प्रभु आप सभी को एवं
																			परिवार की मंगल कामना करता प्रभु आप सभी को यह
																			कोरोना महामारी मं स्वस्थ एवं निरोगी रखे ऐसी
																			प्रार्थना करता हुआ आप सभी का मंगल....
							