भारत के विरुद्ध पाक जिहादी युद्ध का कठोरतम जबाव जरूरी: विहिप | विहिप का राष्ट्रव्यापी विरोध प्रदर्शन 25 अप्रेल को
𝐏𝐫𝐞𝐬𝐬 𝐒𝐭𝐚𝐭𝐞𝐦𝐞𝐧𝐭 𝐢𝐧 𝐇𝐢𝐧𝐝𝐢, 𝐊𝐚𝐧𝐧𝐚𝐝𝐚 & 𝐌𝐚𝐫𝐚𝐭𝐡𝐢
प्रेस वक्तव्य:
भारत के विरुद्ध पाक जिहादी युद्ध का कठोरतम जबाव जरूरी: विहिप
विहिप का राष्ट्रव्यापी विरोध प्रदर्शन 25 अप्रेल को
नई दिल्ली। अप्रैल 23, 2025। विश्व हिंदू परिषद के केंद्रीय संयुक्त महामंत्री डॉ सुरेंद्र जैन ने जम्मू कश्मीर के पहलगाम में मंगलवार को हुई भीषण आतंकी घटना की निंदा करते हुए कहा है कि अब समय आ गया है कि इस्लामिक जिहादी पाकिस्तान व उसके कश्मीरी स्लीपर सेल के विरुद्ध कठोरतम कार्यवाही सुनिश्चित कर घाटी में पुनः सिर उठाने का दुस्साहस करने वाले मजहबी आतंकवाद का समूल नाश हो।
उन्होंने कहा है कि कश्मीर घाटी के पहलगाम में जिस प्रकार यात्रियों के पेंट उतारकर, कलमा पूछ कर और आईडी चेक कर, जब यह सुनिश्चित हो गया कि वे मुस्लिम नहीं है, उनका नरसंहार किया गया, घोर निंदनीय है। इस अमानवीय घटना पर संपूर्ण देश स्तब्ध व आक्रोशित है। यह साफ दिखाई दे रहा है कि 1990 के आतंकवाद के दिनों की वापसी का दुस्साहस हो रहा है।
डॉ जैन ने कहा कि कश्मीर घाटी में आतंकवादियों के स्लीपर सेल आज भी मौजूद हैं जो पाकिस्तान के इशारे पर कभी भी आतंकवाद के इन घृणित घटनाओं को करने के लिए तत्पर रहते हैं।
उन्होंने स्मरण कराया कि कुछ दिन पूर्व ही एक सांसद ने कहा था कि कश्मीर में जो यात्री या पर्यटक आ रहे हैं या जमीन खरीद रहे हैं वे यहां सांस्कृतिक अतिक्रमण कर रहे हैं।उसके कुछ दिन के बाद ही, पाकिस्तान के सेना अध्यक्ष ने कहा कि था हमारे सामने कश्मीर को वापस लेना ही एक मात्र एजेंडा रह गया है। अपने उसे एजेंडे की पूर्ति के लिए ही शायद उसने यहां जिहादी आतंकवादी हमला कराया!
विहिप नेता ने यह भी कहा कि यह कोई सामान्य आतंकवादी घटना नहीं अपितु, पाकिस्तान का भारत के विरुद्ध खुले युद्ध की घोषणा है। इसका जवाब भारत सरकार को उतनी ही शक्ति से देना चाहिए और यह सुनिश्चित करना चाहिए कि आतंकवाद के दिन दुबारा लौटने का और पाकिस्तान का कोई नेता या सैन्य अधिकारी इस तरह के शब्द बोलने की दुस्साहस ना कर सके।
डॉ जैन ने यह भी कहा कि कुछ लोग कहते हैं कि आतंकवादी का कोई धर्म नहीं होता लेकिन उसका मजहब अवश्य होता है, यह साफ दिखाई देता है।
उन्होंने यह भी कहा कि जब भारत के मुस्लिम नेता इस निर्मम नरसंहार पर क्यों चुप्पी साधे हैं? वे वक्फ एक्ट का झूठा डर दिखाकर तो पूरे देश में अफरा तफरी मचा सकते हैं लेकिन, कश्मीर घाटी में मारे गए इन मासूम हिंदू यात्रियों की हत्या के विरोध में सड़क पर उतरने का साहस नहीं कर सकते! यह स्थिति अच्छी नहीं है ।इसको स्वीकार नहीं किया जा सकता।
पूरा देश इस समय गुस्से में है। इस पर त्वरित कार्यवाही होनी चाहिए अन्यथा यह आक्रोश और बढ़ सकता है। घटना पर आक्रोष व्यक्त करने हेतु विश्व हिन्दू परिषद व बजरंगदल के कार्यकर्ता 25 अप्रेल को राष्ट्रव्यापी विरोध प्रदर्शन करेंगे।
--------------**********--------------
ಪತ್ರಿಕಾ ಪ್ರಕಟಣೆ
ಭಾರತದ ವಿರುದ್ಧ ಪಾಕ್ ಜಿಹಾದಿ ಯುದ್ಧಕ್ಕೆ ಬಲವಾದ ಪ್ರತಿಕ್ರಿಯೆ ಅಗತ್ಯ: ವಿಎಚ್ಪಿ
ಏಪ್ರಿಲ್ 25 ರಂದು ವಿಎಚ್ಪಿ ಮತ್ತು ಬಜರಂಗದಳ ದೇಶಾದ್ಯಂತ ಪ್ರತಿಭಟನೆಗೆ ಕರೆ
ನವದೆಹಲಿ. ಏಪ್ರಿಲ್ 23, 2025. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ಘಟನೆಯನ್ನು ಖಂಡಿಸಿದ ವಿಶ್ವ ಹಿಂದೂ ಪರಿಷತ್ನ ಕೇಂದ್ರಿಯ ಸಹ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್, ಇಸ್ಲಾಮಿಕ್ ಜಿಹಾದಿ ಪಾಕಿಸ್ತಾನ ಮತ್ತು ಕಾಶ್ಮೀರಿ ಸ್ಲೀಪರ್ ಸೆಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಣಿವೆಯಲ್ಲಿ ತಲೆ ಎತ್ತಲು ಧೈರ್ಯ ಮಾಡುವ ಧಾರ್ಮಿಕ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶಮಾಡುವ ಸಮಯ ಬಂದಿದೆ ಎಂದು ಹೇಳಿದರು.
ಕಾಶ್ಮೀರ ಕಣಿವೆಯ ಪಹಲ್ಗಾಮ್ನಲ್ಲಿ ಪ್ರವಾಸಿಗರು ಮುಸ್ಲಿಮರಲ್ಲ ಎಂದು ದೃಢಪಟ್ಟಾಗ ಅವರ ಪ್ಯಾಂಟ್ ಬಿಚ್ಚಿಸಿ, ಕಲ್ಮಾ ಕೇಳುವ ಮತ್ತು ಅವರ ದಾಖಲೆಗಳನ್ನು ಪರಿಶೀಲಿಸುವದರ ಮೂಲಕ ಹತ್ಯೆ ಮಾಡಿದ ರೀತಿ ಅತ್ಯಂತ ಖಂಡನೀಯ ಎಂದು ಅವರು ಹೇಳಿದ್ದಾರೆ.
ಈ ಅಮಾನವೀಯ ಘಟನೆಯಿಂದ ಇಡೀ ದೇಶ ಆಘಾತಕ್ಕೊಳಗಾಗಿದೆ ಮತ್ತು ಆಕ್ರೋಶಗೊಂಡಿದೆ. 1990 ರ ಭಯೋತ್ಪಾದನೆಯ ದಿನಗಳು ಮತ್ತೆ ಮರುಕಳಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಪಾಕಿಸ್ತಾನದ ಆಜ್ಞೆಯ ಮೇರೆಗೆ ಈ ಘೋರ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಯಾವಾಗಲೂ ಸಿದ್ಧರಾಗಿರುವ ಭಯೋತ್ಪಾದಕರ ಸ್ಲೀಪರ್ ಸೆಲ್ಗಳು ಕಾಶ್ಮೀರ ಕಣಿವೆಯಲ್ಲಿ ಇಂದಿಗೂ ಜಿವಂತವಾಗಿವೆ ಎಂದು ಡಾ. ಜೈನ್ ಹೇಳಿದರು.
ಕೆಲವು ದಿನಗಳ ಹಿಂದೆ, ಕಾಶ್ಮೀರಕ್ಕೆ ಬರುವ ಅಥವಾ ಅಲ್ಲಿ ಭೂಮಿ ಖರೀದಿಸುತ್ತಿರುವ ಪ್ರವಾಸಿಗರು ಸಾಂಸ್ಕೃತಿಕ ಅತಿಕ್ರಮಣವನ್ನು ಮಾಡುತ್ತಿದ್ದಾರೆಂದು ಸಂಸದರೊಬ್ಬರು ಹೇಳಿದ್ದನ್ನು ನೆನಪಿಸಿದರು. ಅದಾದ ಕೆಲವು ದಿನಗಳ ನಂತರ, ಪಾಕಿಸ್ತಾನದ ಸೇನಾ ಮುಖ್ಯಸ್ಥರು ಕಾಶ್ಮೀರವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ನಮಗೆ ಉಳಿದಿರುವ ಏಕೈಕ ಗುರಿ ಎಂದು ಹೇಳಿದ್ದರು. ಬಹುಶಃ ಅವರ ಕಾರ್ಯಸೂಚಿಯನ್ನು ಪೂರೈಸಲು,ಜಿಹಾದಿ ಭಯೋತ್ಪಾದಕರು ದಾಳಿಯನ್ನು ಮಾಡಿದ್ದಾರೆ! ಈ ಪರಿಸ್ಥಿತಿ ನಾವು ಅರ್ಥಮಾಡಿಕೊಳ್ಳಬೇಕಿದೆ.
ಇದು ಸಾಮಾನ್ಯ ಭಯೋತ್ಪಾದಕ ಘಟನೆಯಲ್ಲ ಆದರೆ ಇದು ಭಾರತದ ವಿರುದ್ಧ ಪಾಕಿಸ್ತಾನದ ಮುಕ್ತ ಯುದ್ಧದ ಘೋಷಣೆಯಾಗಿದೆ ಎಂದು ವಿಎಚ್ಪಿ ನಾಯಕರು ಹೇಳಿದ್ದಾರೆ. ಭಾರತ ಸರ್ಕಾರ ತ್ವರಿತಗತಿಯಲ್ಲಿ ಪ್ರತಿಕ್ರಿಯಿಸಬೇಕು ಮತ್ತು ಭಯೋತ್ಪಾದನೆಯ ದಿನಗಳು ಮತ್ತೆ ಬರದಂತೆ ನೋಡಿಕೊಳ್ಳಬೇಕು ಹಾಗೂ ಪಾಕಿಸ್ತಾನದ ಯಾವುದೇ ನಾಯಕ ಅಥವಾ ಮಿಲಿಟರಿ ಅಧಿಕಾರಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಧೈರ್ಯ ಮಾಡಬಾರದದು ಎಂದು ಹೇಳಿದರು.
ಭಯೋತ್ಪಾದಕನಿಗೆ ಯಾವುದೇ ಧರ್ಮವಿಲ್ಲ ಎಂದು ಕೆಲವರು ಹೇಳುತ್ತಾರೆ ಆದರೆ ಭಯೋತ್ಪಾದಕನಿಗೆ ಖಂಡಿತವಾಗಿಯೂ ಮಜಾಹಬ್ (ಧರ್ಮ) ಇದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ.
ಕ್ರೂರ ಹತ್ಯಾಕಾಂಡದ ಬಗ್ಗೆ ನಮ್ಮ ದೇಶದ ಮುಸ್ಲಿಂ ನಾಯಕರು ಏಕೆ ಮೌನವಾಗಿದ್ದಾರೆಂದು ತಿಳಿಯುತ್ತಿಲ್ಲ. ವಕ್ಫ್ ಕಾಯ್ದೆಯ ಬಗ್ಗೆ ಸುಳ್ಳು ಭಯವನ್ನು ಹುಟ್ಟಿಸುವ ಮೂಲಕ ಅವರು ಇಡೀ ದೇಶದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಬಹುದು ಆದರೆ, ಕಾಶ್ಮೀರ ಕಣಿವೆಯಲ್ಲಿ ಈ ಮುಗ್ಧ ಹಿಂದೂ ಯಾತ್ರಿಕರ ಹತ್ಯೆಯನ್ನು ವಿರೋಧಿಸಿ ಬೀದಿಗಿಳಿಯಲು ಧೈರ್ಯ ಮಾಡಲಾರರು! ಈ ಪರಿಸ್ಥಿತಿ ಒಳ್ಳೆಯದಲ್ಲ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಈ ಸಮಯದಲ್ಲಿ ಇಡೀ ದೇಶ ಸಿಡಿದೆದ್ದಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಜನರ ಕೋಪದ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು ಎಂದು ಜೈನ್ ಹೇಳಿದ್ದಾರೆ.
ವಿಎಚ್ಪಿ ಮತ್ತು ಬಜರಂಗದಳದ ಸ್ವಯಂಸೇವಕರು ಈ ತಿಂಗಳ 25 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ.
ಪ್ರಕಟಣೆ:
ವಿನೋದ್ ಬನ್ಸಾಲ್
ರಾಷ್ಟ್ರೀಯ ವಕ್ತಾರ
ವಿಶ್ವ ಹಿಂದೂ ಪರಿಷತ್
--------------**********--------------
भारताविरुद्ध पाक जिहादी युद्धाला कडक आणि जलद प्रतिसाद आवश्यक: विश्व हिंदू परिषद
नवी दिल्ली. २३ एप्रिल २०२५. विश्व हिंदू परिषदेचे केंद्रीय संयुक्त महासचिव डॉ. सुरेंद्र जैन यांनी मंगळवारी जम्मू आणि काश्मीरमधील पहलगाम येथे घडलेल्या भयानक दहशतवादी घटनेचा निषेध करताना म्हटले आहे की, इस्लामिक जिहादी पाकिस्तान आणि त्यांच्या काश्मिरी स्लीपर सेलविरुद्ध कठोर कारवाई करण्याची आणि खोऱ्यात पुन्हा डोके वर काढण्याची हिंमत करणाऱ्या धार्मिक दहशतवादाचा पूर्णपणे नाश करण्याची वेळ आता आली आहे.
त्यांनी म्हटले आहे की, काश्मीर खोऱ्यातील पहलगाममध्ये ज्या पद्धतीने प्रवाशांची पँट काढून, कलमा मागून आणि त्यांचे ओळखपत्र तपासून ते मुस्लिम नसल्याचे निश्चित झाल्यानंतर हत्याकांड करण्यात आले, हे अत्यंत निषेधार्ह आहेत. या अमानवी घटनेने संपूर्ण देश हादरला आहे आणि संतापला आहे. १९९० च्या दहशतवादाचे दिवस परत येऊ पाहत आहेत हे स्पष्टपणे दिसून येते.
डॉ. जैन म्हणाले की, काश्मीर खोऱ्यात अजूनही दहशतवाद्यांचे स्लीपर सेल आहेत जे पाकिस्तानच्या इशाऱ्यावर या घृणास्पद दहशतवादी कृत्ये करण्यास नेहमीच तयार असतात.
त्यांनी आठवण करून दिली की काही दिवसांपूर्वी एका खासदाराने म्हटले होते की काश्मीरमध्ये येणारे किंवा तिथे जमीन खरेदी करणारे प्रवासी आणि पर्यटक येथे सांस्कृतिक अतिक्रमण करत आहेत. त्यानंतर काही दिवसांनी पाकिस्तानचे लष्करप्रमुख म्हणाले होते की काश्मीर परत मिळवणे हाच आपल्यासमोर एकमेव अजेंडा शिल्लक आहे. कदाचित त्यांचा अजेंडा पूर्ण करण्यासाठी त्यांनी येथे जिहादी दहशतवादी हल्ला घडवून आणला! आपण ही परिसंस्था देखील समजून घेतली पाहिजे.
विहिंप नेत्यांनी असेही म्हटले की ही सामान्य दहशतवादी घटना नाही तर ही पाकिस्तानने भारताविरुद्ध उघड युद्धाची घोषणा केली आहे. भारत सरकारने याला तितक्याच ताकदीने प्रत्युत्तर दिले पाहिजे आणि दहशतवादाचे दिवस पुन्हा येऊ नयेत आणि पाकिस्तानचा कोणताही नेता किंवा लष्करी अधिकारी असे शब्द बोलण्याची हिंमत करणार नाही याची खात्री करावी.
डॉ. जैन असेही म्हणाले की, काही लोक म्हणतात की दहशतवाद्याचा कोणताही धर्म नसतो परंतु या घटनेवरून हे स्पष्ट होते की दहशतवाद्याचा निश्चितच एक मजहब (धर्म) असतो.
त्यांनी असेही म्हटले की, आपल्या देशातील मुस्लिम नेते या क्रूर हत्याकांडावर गप्प का आहेत? ते वक्फ कायद्याची खोटी भीती दाखवून संपूर्ण देशात अराजकता निर्माण करू शकतात परंतु, काश्मीर खोऱ्यात या निष्पाप हिंदू यात्रेकरूंच्या हत्येचा निषेध करण्यासाठी रस्त्यावर उतरण्याची हिंमत करू शकत नाहीत! ही परिस्थिती चांगली नाही. ती स्वीकारता येणार नाही.
सध्या संपूर्ण देश संतप्त आहे. त्वरित कारवाई करावी अन्यथा हा संताप आणखी वाढू शकतो.
Video URL : https://www.facebook.com/share/v/1AnnAeYEKw/